ಸಂಚಿಕೆ- 11:
ಚೆನ್ನುಡಿ ಭಾಗ -1 ರ ನೂರಾಏಳನೆಯ ಕಥೆ ಮಹಾಭಾರತದ ದ್ರೋಣಾಚಾರ್ಯರ ಕಥೆ ‘ನಮ್ಮ ದೃಷ್ಟಿಯಂತೆ ಸೃಷ್ಟಿ
ಈ ಕಥೆಯ ನೀತಿ –
ಒಳ್ಳೆಯ ಜನರಿಗೆ ಎಲ್ಲಾ ಒಳ್ಳೆಯದೆ ಕಾಣುತ್ತದೆ, ಕೆಟ್ಟದ್ದು ಗೋಚರವಾಗುವುದಿಲ್ಲ. ಕೆಟ್ಟವರಿಗೆ ಒಳ್ಳೆಯದು
ಕಾಣುವುದಿಲ್ಲ ಆದ್ದರಿಂದ ನೋಡುವ ದೃಷ್ಟಿ ಒಳ್ಳೆಯದಾಗಿರಬೇಕು.
![ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ](https://jsssmems.in/wp-content/uploads/2022/12/p-img-150x150.jpg)
/
RSS Feed