ಸಂಚಿಕೆ –37:
ಸಂಚಿಕೆ – 37: –
ಚೆನ್ನುಡಿ ಭಾಗ – 4 ರ 22ನೇ ಕಥೆ “ಸ್ವಾರ್ಥವೆಂದರೆ ಅಪಾಯಕಾರಿ”
ಈ ಕಥೆಯ ನೀತಿ –
ಸ್ವಾರ್ಥವು ಮನುಷ್ಯನ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲರೂ ಸ್ವಾರ್ಥದಿಂದ ದೂರವಾಗಿ ನಿಸ್ವಾರ್ಥಿಯಾಗಿ ಬದುಕಲು ಕಲಿತಾಗಲೇ ಮಾನವ ಹಾಗೂ ಸಮಾಜದ ಉದ್ಧಾರ ಸಾಧ್ಯವಾಗುತ್ತದೆ.
![ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ](https://jsssmems.in/wp-content/uploads/2022/12/p-img-150x150.jpg)
/
RSS Feed