ಸಂಚಿಕೆ –41:
ಸಂಚಿಕೆ – 41: –
ಚೆನ್ನುಡಿ ಪುಸ್ತಕ ಭಾಗ 4ರ 35ನೆಯ ಅಂಕಣ “ಅಹಂಕಾರ ತ್ಯಜಿಸಿರಿ”.
ಈ ಕಥೆಯ ನೀತಿ –
ಅಹಂಕಾರವು ಮನುಷ್ಯನ ಹೃದಯದ ಕೋಮಲತೆಯನ್ನು ನಾಶ ಮಾಡಿ ಕಠೋರತೆಗೆ ಅವಕಾಶವನ್ನು ಕೊಡುತ್ತದೆ. ಆದ್ದರಿಂದ ಮನುಷ್ಯರಾದ ನಾವು ಅಹಂಕಾರವನ್ನು ತ್ಯಜಿಸಿ ಸರಳ ಮತ್ತು ಸಜ್ಜನಿಕೆಯಿಂದ ವಿವರಿಸಲು ಕಲಿತಾಗ ಜಗತ್ತು, ಸುಂದರವಾದ ನಂದನವಾಗುತ್ತದೆ.
![ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ](https://jsssmems.in/wp-content/uploads/2022/12/p-img-150x150.jpg)
/
RSS Feed