ಸಂಚಿಕೆ –45:
ಸಂಚಿಕೆ – 45: –
ಚೆನ್ನುಡಿ ಪುಸ್ತಕ ಭಾಗ-4ರ 47ನೆಯ ಅಂಕಣ “ಮಾನಸಿಕ ಸಮತೋಲನ”.
ಈ ಕಥೆಯ ನೀತಿ –
ನಮ್ಮ ಲೌಕಿಕ ಕಾರ್ಯಗಳನ್ನು ಬಾಹ್ಯ ಮನಸ್ಸಿನಿಂದ ಮಾಡಬೇಕು ಮತ್ತು ಅಂತರ್ಮನದಿಂದ ಭಗವಂತನ ಧ್ಯಾನವನ್ನು ಮಾಡುತ್ತಾ, ಹೋದರೆ ಜೀವನದಲ್ಲಿ, ಯಾವ ಸಮಸ್ಯೆಗಳು ಉಂಟಾಗುವುದಿಲ್ಲ ಮಾನಸಿಕ ಸಮತೋಲನದೊಂದಿಗೆ ಜೀವನದಲ್ಲಿ, ಹೆಜ್ಜೆ ಹಾಕಿದಾಗ ಜೀವನವು ಯಶಸ್ವಿಯಾಗಲು ಸಾಧ್ಯವಾಗುತ್ತದೆ.
![ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ](https://jsssmems.in/wp-content/uploads/2022/12/p-img-150x150.jpg)
/
RSS Feed