ಸಂಚಿಕೆ –47:
ಸಂಚಿಕೆ – 47: –
ಚೆನ್ನುಡಿ ಪುಸ್ತಕ ಭಾಗ- 4ರ 62ನೇಯ ಕಥೆ “ಮಾನವ ಸೇವೆಯಿಂದ ಸಂತೃಪ್ತಿ.”
ಈ ಕಥೆಯ ನೀತಿ –
ಸಜ್ಜನರು ಅಂದರೆ ಪರೋಪಕಾರಿಗಳು ಹಾಗೂ ಉದಾರ ಹೃದಯವನ್ನು ಹೊಂದಿದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಯಾವುದೇ ಪ್ರಸಂಶೆಯನ್ನು ಬಯಸುವುದಿಲ್ಲ ಸಮಾಜದ ಸೇವೆಯೇ ಅವರ ಪ್ರಮುಖ ಕೆಲಸ. ಅವರು ನಮಗೆ ಒಂದು ಉತ್ತಮ ಆದರ್ಶವಾಗಬೇಕು.
![ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ](https://jsssmems.in/wp-content/uploads/2022/12/p-img-150x150.jpg)
/
RSS Feed