ಸಂಚಿಕೆ –49:
ಸಂಚಿಕೆ – 49: –
ಚೆನ್ನುಡಿ ಪುಸ್ತಕ ಭಾಗ- 4ರ 63ನೇಯ ಕಥೆ “ವ್ಯತ್ಯಾಸವೆಲ್ಲಿದೆ ?”
ಈ ಕಥೆಯ ನೀತಿ –
ನಾವು ಯಾವುದೇ ಕಾರ್ಯಗಳನ್ನು ಮಾಡುವಾಗ ಫಲಾಫಲಗಳ ಬಗ್ಗೆ ಚಿಂತನೆ ನಡೆಸಬಾರದು. ಉತ್ತಮವಾದ ಆಚಾರ-ವಿಚಾರ ನಡೆ-
ನುಡಿಗಳ ಬಗ್ಗೆ ಚಿಂತನೆ ಮಾಡಿ ಉತ್ತಮ ಆದರ್ಶಗಳಿಂದ ನಡೆದಾಗ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯವಾಗುತ್ತದೆ.
![ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ](https://jsssmems.in/wp-content/uploads/2022/12/p-img-150x150.jpg)
/
RSS Feed