ಸಂಚಿಕೆ –51:
ಸಂಚಿಕೆ – 51: –
ಚೆನ್ನುಡಿ ಪುಸ್ತಕ ಭಾಗ- 4ರ 76 ನೆಯ ಅಂಕಣ “ಹಸಿವೆ ಏಕೆ ಆಗುವುದಿಲ್ಲ.”
ಈ ಕಥೆಯ ನೀತಿ –
ನಾವು ಒಳ್ಳೆಯ ಆರೋಗ್ಯವಂತರಾಗಿ ಬದುಕಲು ದೇವರು ಕೊಟ್ಟಂತಹ ಈ ಶರೀರವನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಅಂದರೆ
ಮಾತ್ರ ಊಟ ಮಾಡಿದ ಆಹಾರ ಕರಗುತ್ತದೆ. ಆದ್ದರಿಂದ ನಮ್ಮ ಆರೋಗ್ಯದ ಜವಾಬ್ದಾರಿಯು ನಮ್ಮ ಕೈಯಲ್ಲಿ ಇದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.
![ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ](https://jsssmems.in/wp-content/uploads/2022/12/p-img-150x150.jpg)
/
RSS Feed