ಸಂಚಿಕೆ – 1:
ಚೆನ್ನುಡಿ ಭಾಗ -1 ರ ಅಬ್ರಾಹಂ ಲಿಂಕನ್ ಅವರ ಒಂದನೆಯ ಉದಾಹರಣೆಯ ಕಥೆ ಪ್ರಾರ್ಥನೆಯಿಂದ ಗೆಲುವು
ಈ ಕಥೆಯ ನೀತಿ –
ಯಾವುದೇ ರೀತಿಯ ಸಂದಿಗ್ಧತೆ, ಸಮಸ್ಯೆ, ಕಷ್ಟಗಳು ಜೀವನದಲ್ಲಿ ಎದುರಾದಾಗ ದೇವರ ಮೇಲಿನ ನಂಬಿಕೆ ಮತ್ತು ಶ್ರದ್ಧೆಯಿಂದಾಗಿ ಮನಸ್ಥೈರ್ಯ ದೊರಕುವುದು.
![ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ](https://jsssmems.in/wp-content/uploads/2022/12/p-img-150x150.jpg)
/
RSS Feed