ಸಂಚಿಕೆ – 4:
ಸಂಚಿಕೆ – 4:
ಚೆನ್ನುಡಿ ಭಾಗ -1 ರ ಅರವತ್ತೈದನೆಯ ಕಥೆ ಮಕ್ಕಳಿಂದಲೂ ಕಲಿಯಬಹುದಾದ ಪಾಠ.
ಗೌತಮ ಬುದ್ಧನ ಬಾಲದ ಒಂದು ಪ್ರಸಂಗ,
ಈ ಕಥೆಯ ನೀತಿ –
ಪ್ರಾಣಿ ಪಕ್ಷಿಗಳ ಹಿಂಸೆಯನ್ನು ಮಾಡಬಾರದು.
ಈ ಕಥೆಯ ಪ್ರಮುಖ ಅಂಶ ಎಂದರೆ ನಮಗೆ ಕಲಿಯಲು ಮನಸ್ಸಿರಬೇಕು ಆಗ ಮಕ್ಕಳಿಂದಲೂ ಕಲಿಯಲು ಸಾಧ್ಯ.
![ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ](https://jsssmems.in/wp-content/uploads/2022/12/p-img-150x150.jpg)
/
RSS Feed