ಸಂಚಿಕೆ – 6:
ಚೆನ್ನುಡಿ ಭಾಗ -1 ರ ಎಪ್ಪತ್ತಮೂರನೆಯ ಕಥೆ ‘ನಿದ್ರೆ ಏಕೆ ಬರುವುದಿಲ್ಲ’.
ಈ ಕಥೆಯ ನೀತಿ –
ಭಗವಂತ ಮನುಷ್ಯನಿಗೆ ಕೊಟ್ಟ ಶರೀರದಲ್ಲಿಯ ವಿವಿಧ ಅಂಗಾಂಗಗಳನ್ನು ಬಳಸಿಕೊಂಡು ಸುಖವಾಗಿ ಬದುಕಬಹುದು
ಹಾಗೂ ನಿದ್ರಿಸಲೂ ಬಹುದು.
![ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ](https://jsssmems.in/wp-content/uploads/2022/12/p-img-150x150.jpg)
/
RSS Feed