Subscribe Now!

Get the Latest Insights

Podcast

ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್‍ಕಾಸ್ಟ್ ಕಾರ್ಯಕ್ರಮ
ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿಯ 50 ನೇ ವರ್ಷ ಹಾಗೂ ಪೂಜ್ಯ ಡಾ.ಡಿ. ವಿರೇಂದ್ರ ಹೆಗ್ಗಡೆಯವರ 75 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಖಾವಂದರ ಚೆನ್ನುಡಿ ಕೃತಿಯ 75 ಆಯ್ದ ಕಥೆಗಳನ್ನು ಪುಟಾಣಿ ಮಕ್ಕಳು ತಮ್ಮ ತೊದಲು ನುಡಿಗಳಲ್ಲಿ ಕಥೆ ಹೇಳುತ್ತಾರೆ. ಪರಿಕಲ್ಪನೆ ಮತ್ತು ಪ್ರಸ್ತುತಿ – ಶ್ರೀಮತಿ ಉಷಾ ಸಂತೋಷ, ಪ್ರಾಚಾರ್ಯರು ಸಂಗೀತ ಸಂಯೋಜನೆ ಕು. ಶಿಲ್ಪಾ ಒಂಟಿಗೋಡಿಮಠ, ಸಂಗೀತ ಶಿಕ್ಷಕಿ

ತಾಂತ್ರಿಕ ಸಹಕಾರ –

1.ಶ್ರೀ ರವೀಂದ್ರ ಕೋಮಾರ್, ಸಂಸ್ಕೃತ ಶಿಕ್ಷಕರು 2.ಶ್ರೀ ರಾಮಕೃಷ್ಣ ಶಿರೋಮಣಿ, ಗಣಿತ ಶಿಕ್ಷಕರು

ನಿರೂಪಕರು –

1. ಶ್ರೀಮತಿ ಭಾರತಿ ರಾ ನೀರಲಕಟ್ಟಿ 2. ಶ್ರೀಮತಿ ರಶ್ಮಿ ರ ಕುಲಕರ್ಣಿ

ಸಹಶಿಕ್ಷಕಿಯರು

JSS
JSS
ಸಂಚಿಕೆ – 1:
Loading
/
  • ಸಂಚಿಕೆ – 1:

    ಸಂಚಿಕೆ – 1:

    Dec 14, 2022 • 5:31

    ಚೆನ್ನುಡಿ ಭಾಗ -1 ರ ಅಬ್ರಾಹಂ ಲಿಂಕನ್ ಅವರ ಒಂದನೆಯ ಉದಾಹರಣೆಯ ಕಥೆ ಪ್ರಾರ್ಥನೆಯಿಂದ ಗೆಲುವು ಈ ಕಥೆಯ ನೀತಿ – ಯಾವುದೇ ರೀತಿಯ ಸಂದಿಗ್ಧತೆ, ಸಮಸ್ಯೆ, ಕಷ್ಟಗಳು ಜೀವನದಲ್ಲಿ ಎದುರಾದಾಗ ದೇವರ ಮೇಲಿನ ನಂಬಿಕೆ ಮತ್ತು ಶ್ರದ್ಧೆಯಿಂದಾಗಿ ಮನಸ್ಥೈರ್ಯ ದೊರಕುವುದು.

  • ಸಂಚಿಕೆ – 2:

    ಸಂಚಿಕೆ – 2:

    Dec 22, 2022 • 4:58

    ಚೆನ್ನುಡಿ ಭಾಗ -1 ರ ಗೋಪಾಲಕೃಷ್ಣ ಗೋಖಲೆಯವರ ಎಂಟನೆಯ ಉದಾಹರಣೆಯ ಕಥೆ ಪ್ರಾಮಾಣಿಕತೆಯೇ ಮೂಲ ಮಂತ್ರ. ಈ ಕಥೆಯ ನೀತಿ – ನಾವು ಯಾವಾಗಲೂ ಸತ್ಯವನ್ನೇ ಹೇಳಬೇಕು ಎಂಬುದಾಗಿದೆ. ಸತ್ಯ ಮತ್ತು ಪ್ರಾಮಾಣಿಕತೆಯಿಂದ ನಡೆದುಕೊಂಡರೆ ಸಾಧನೆ, ಯಶಸ್ಸು ಸಾಧ್ಯ.

  • ಸಂಚಿಕೆ – 3:

    ಸಂಚಿಕೆ – 3:

    Jan 6, 2023 • 4:51

    ಚೆನ್ನುಡಿ ಭಾಗ -1 ರ ತೆನಾಲಿ ರಾಮಕೃಷ್ಣನ ಹದಿನೈದನೆಯ ಉದಾಹರಣೆಯ ಕಥೆ ಬುದ್ಧಿವಂತಿಕೆಯೇ ಮೇಲು. ಈ ಕಥೆಯ ನೀತಿ – ಬುದ್ಧಿವಂತಿಕೆಯಿಂದ ಏನನ್ನಾದರೂ ಸಾಧಿಸಬಹುದು ಎಂಬುದಾಗಿದೆ.

  • Pilot Episode

    Pilot Episode

    Dec 14, 2022 • 2:57

  • ಸಂಚಿಕೆ – 4:

    ಸಂಚಿಕೆ – 4:

    Feb 15, 2023 • 4:45

    ಸಂಚಿಕೆ – 4: ಚೆನ್ನುಡಿ ಭಾಗ -1 ರ ಅರವತ್ತೈದನೆಯ ಕಥೆ ಮಕ್ಕಳಿಂದಲೂ ಕಲಿಯಬಹುದಾದ ಪಾಠ. ಗೌತಮ ಬುದ್ಧನ ಬಾಲದ ಒಂದು ಪ್ರಸಂಗ, ಈ ಕಥೆಯ ನೀತಿ – ಪ್ರಾಣಿ ಪಕ್ಷಿಗಳ ಹಿಂಸೆಯನ್ನು ಮಾಡಬಾರದು. ಈ ಕಥೆಯ ಪ್ರಮುಖ ಅಂಶ ಎಂದರೆ ನಮಗೆ ಕಲಿಯಲು ಮನಸ್ಸಿರಬೇಕು ಆಗ ಮಕ್ಕಳಿಂದಲೂ ಕಲಿಯಲು ಸಾಧ್ಯ.

  • ಸಂಚಿಕೆ – 5:

    ಸಂಚಿಕೆ – 5:

    Mar 9, 2023 • 4:19

    ಚೆನ್ನುಡಿ ಭಾಗ -1 ರ ನಾಲ್ಕನೆಯ ಕಥೆ ‘ಮೃದು ವಚನವೇ ಸಫಲತೆಯ ಗುಟ್ಟು’. ಈ ಕಥೆಯ ನೀತಿ – ನಾಲಗೆಯಂತೆ ಮೃದುವಾದ ಸ್ವಭಾವವನ್ನು ಹೊಂದಿದವರು ಎಲ್ಲ ಕಡೆಗೂ ಜಯಶಾಲಿಗಳಾಗುತ್ತಾರೆ.

  • ಸಂಚಿಕೆ – 6:

    ಸಂಚಿಕೆ – 6:

    Mar 20, 2023 • 4:26

    ಚೆನ್ನುಡಿ ಭಾಗ -1 ರ ಎಪ್ಪತ್ತಮೂರನೆಯ ಕಥೆ ‘ನಿದ್ರೆ ಏಕೆ ಬರುವುದಿಲ್ಲ’. ಈ ಕಥೆಯ ನೀತಿ – ಭಗವಂತ ಮನುಷ್ಯನಿಗೆ ಕೊಟ್ಟ ಶರೀರದಲ್ಲಿಯ ವಿವಿಧ ಅಂಗಾಂಗಗಳನ್ನು ಬಳಸಿಕೊಂಡು ಸುಖವಾಗಿ ಬದುಕಬಹುದು ಹಾಗೂ ನಿದ್ರಿಸಲೂ ಬಹುದು.

  • ಸಂಚಿಕೆ- 7:

    ಸಂಚಿಕೆ- 7:

    Mar 25, 2023 • 5:35

    ಚೆನ್ನುಡಿ ಭಾಗ -1 ರ ನಲವತ್ತೇಳನೆಯ ಕಥೆ ‘ಪ್ರಾಮಾಣಿಕತೆಯಿಂದ ನಡೆಯಲು ಕಲಿಯೋಣ ಈ ಕಥೆಯ ನೀತಿ – ತಮ್ಮ ತಪ್ಪನ್ನು ಒಪ್ಪಿಕೊಂಡು ಪ್ರಾಮಾಣಿಕತೆಯಿಂದ ನಡೆಯುವವರು ಸ್ವಾಮಿ ವಿವೇಕಾನಂದರ ಹಾಗ ಮಹಾತ್ಮರೆನಿಸಿಕೊಳ್ಳುತ್ತಾರೆ.

  • ಸಂಚಿಕೆ- 8:

    ಸಂಚಿಕೆ- 8:

    Apr 6, 2023 • 5:22

    ಚೆನ್ನುಡಿ ಭಾಗ -1 ರ ಹದಿನಾಲ್ಕನೆಯ ಕಥೆ ‘ಆರೋಗ್ಯಕ್ಕೆ ಮೂಲ ಮನಸ್ಸು’. ಈ ಕಥೆಯ ನೀತಿ – ನಮ್ಮ ಮನಸ್ಸು ಸಂತೋಷ, ಉತ್ಸಾಹದಿಂದ ಇದ್ದಾಗ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ. ಎಂಬುದನ್ನು ಈ ಕಥೆಯ ಮೂಲಕ ತಿಳಿದುಕೊಳ್ಳುತ್ತೇವೆ.

  • ಸಂಚಿಕೆ- 9:

    ಸಂಚಿಕೆ- 9:

    Apr 28, 2023 • 5:34

    ಸಂಚಿಕೆ – 9: ಚೆನ್ನುಡಿ ಭಾಗ -1 ರ ಹತ್ತೊಂಬತ್ತನೆಯ ಕಥೆ ಎಲ್ಲರೂ ಒಂದು ಎಂಬ ತತ್ವ’. ಈ ಕಥೆಯ ನೀತಿ – ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಬದುಕಿದಾಗ ನಮ್ಮನ್ನು ಯಾರೂ ಸೋಲಿಸಲಾರರು, ನಮ್ಮ ಬಲಿಷ್ಠ ಹಾಗೂ ಸುಭದ್ರ ರಾಷ್ಟ್ರದ ನಿರ್ಮಾಣ ನಮ್ಮ ಒಗ್ಗಟ್ಟಿನಲ್ಲಿಯೇ ಅಡಗಿದೆ.

Chennudi Parent Opinion